Sunday, August 14, 2011

ಪದಸಿರಿ-೨

ಅವ ಕೇಳಿದ "ಮನ ದಕ್ಕದಾ?"
ಬಡಿದೆನ್ನ ಮನದ ಕದ.
ಅವನೇ ನಾಯಕ ಎನ್ನ 'ಮನದಂಕದ'
ಅದೇ.. ಅವ.. ಸಿರಿಮನದಕಂದ!!

No comments:

Post a Comment